|
ಮುಖಪುಟ
/ನಮ್ಮ
ದೇವಾಲಯಗಳು
ಕನ್ನಡರತ್ನ.ಕಾ ಸಂಪಾದಕರಿಗೆ,
ನನ್ನ ನಮಸ್ಕಾರಗಳು.
ಪಿ.ಸತ್ಯನಾರಾಯಣ,
ಹೊಸಪೇಟೆ
ಶ್ರೀ ಸತೀಶ್ ಅವರಿಗೆ ಆತ್ಮೀಯ
ನಮಸ್ಕಾರಗಳು.
ಒಂದು ಸರ್ಕಾರ ಮಾಡಬೇಕಾದ
ಕಾರ್ಯವನ್ನು ಕನ್ನಡರತ್ನ.ಕಾಂ ಏಕಾಂಗಿಯಾಗಿ ಮಾಡುತ್ತಿದೆ.
ourtemples.in ನಲ್ಲಿರುವ
ಲೇಖನಗಳು ಬಹಳ ಸುಂದರ ಸುಲಲಿತ ಬರವಣಿಗೆಯಿಂದ ಕೂಡಿದ್ದು ಉಪಯುಕ್ತ ಹಾಗೂ ಮಾಹಿತಿ
ಪೂರ್ಣವಾಗಿದೆ. ನಿಮ್ಮ ಸತ್ಕಾರ್ಯಕ್ಕೆ ನನ್ನ ಶುಭಾಶಯಗಳು. ಇದರೊಂದಿಗೆ 1,000 ರೂಪಾಯಿ
ಮೊತ್ತದ ಚೆಕ್ ಕಳುಹಿಸಿರುತ್ತೇನೆ. ದಯಮಾಡಿ ಅರಳುಗುಪ್ಪೆ ಕಲ್ಲೇಶ್ವರ
ದೇವಾಲಯದ ಪ್ರಾಯೋಜಕತ್ವಕ್ಕೆ ಬಳಸಲು ಸವಿನಯ ಪ್ರಾರ್ಥನೆ. ಇಂತಿ ನಿಮ್ಮ ವಿಶ್ವಾಸಿ | |||