|
ಮುಖಪುಟ
/ನಮ್ಮದೇವಾಲಯಗಳು
ಕೂಡಲ ಸಂಗಮ
ಇಲ್ಲಿ
ಮನಮೋಹಕವಾದ ಶಿವಲಿಂಗವಿದೆ. ವರ್ಷಕ್ಕೊಮ್ಮೆ ದೊಡ್ಡ ಜಾತ್ರೆ ನಡೆಯುತ್ತದೆ. 12ನೆಯ
ಶತಮಾನದಲ್ಲಿ ಜಾತವೇದಮುನಿಗಳು ಇಲ್ಲಿ ವಿದ್ಯಾಕೇಂದ್ರ ಸ್ಥಾಪಿಸಿದ್ದರು. ಇಲ್ಲಿಯೇ
ಬಸವೇಶ್ವರ,
ಚೆನ್ನಬಸವಣ್ಣ, ಅಕ್ಕನಾಗಮ್ಮ
ಮೊದಲಾದ ಮಹಾನ್ ವ್ಯಕ್ತಿಗಳ ಶಿಕ್ಷಣವಾಗಿದ್ದು ಎಂದು ಇತಿಹಾಸ ಸಾರುತ್ತದೆ.
ವೀರಶೈವ ಮತೋದ್ಧಾರಕ
ಭಕ್ತಿಭಂಡಾರಿ ಬಸವಣ್ಣನವರು
ವಿದ್ಯಾಭ್ಯಾಸ ಮಾಡಿದ ಈ ಕ್ಷೇತ್ರದಲ್ಲಿ ಬಸವೇಶ್ವರರ ಆರಾಧ್ಯದೈವ ಸಂಗಮೇಶ್ವರ
ದೇವಾಲಯವಿದೆ.
ಬಸವಣ್ಣನವರು ತಮ್ಮ ವಚನಗಳೆಲ್ಲವನ್ನೂ ಈ
ಸಂಪರ್ಕ: ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-2352901 /2352909 /2352903
Email : kstdc@vsnl.in | |||